Oplus_131072

2024 25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಹೊಸದಾಗಿ ಅಭಿವೃದ್ಧಿ ಪಡಿಸುವ ಅಡಿಕೆ ಜಾಯಿಕಾಯಿ ಲವಂಗ ತೆಂಗು ಗೇರು ಬೆಳೆಗೆ ಸಹಾಯಧನ ಪಡೆಯಲು ರೈತರು ತೀರ್ಥಹಳ್ಳಿ ತೋಟಗಾರಿಕೆ ಕಚೇರಿಯಲ್ಲಿ ಸಲ್ಲಿಸಬೇಕಾಗಿರುವ ದಾಖಲಾತಿಗಳು

ಮನವಿ ಪತ್ರ (ಕಚೇರಿಯಲ್ಲಿ ಪಡೆಯುವುದು )- ಉದ್ಯೋಗ ಚೀಟಿ ಜೆರಾಕ್ಸ್ಪಹಣಿಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಸಣ್ಣ ಅತಿ ಸಣ್ಣ ಹಿಡುವಳಿ ಪತ್ರ ಬಿಪಿಎಲ್ ಕಾರ್ಡ್ ಜೆರಾಕ್ಸ್ಆಧಾರ್ ಕಾರ್ಡ್ ಜೆರಾಕ್ಸ್ಚುನಾವಣಾ ಗುರುತಿನ ಚೀಟಿನೀರಿನ ದೃಢೀಕರಣ ಜಂಟಿ ಇದ್ದಲ್ಲಿ ಒಪ್ಪಿಗೆ ಪತ್ರ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *