
2024 25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಹೊಸದಾಗಿ ಅಭಿವೃದ್ಧಿ ಪಡಿಸುವ ಅಡಿಕೆ ಜಾಯಿಕಾಯಿ ಲವಂಗ ತೆಂಗು ಗೇರು ಬೆಳೆಗೆ ಸಹಾಯಧನ ಪಡೆಯಲು ರೈತರು ತೀರ್ಥಹಳ್ಳಿ ತೋಟಗಾರಿಕೆ ಕಚೇರಿಯಲ್ಲಿ ಸಲ್ಲಿಸಬೇಕಾಗಿರುವ ದಾಖಲಾತಿಗಳು
– ಮನವಿ ಪತ್ರ (ಕಚೇರಿಯಲ್ಲಿ ಪಡೆಯುವುದು )- ಉದ್ಯೋಗ ಚೀಟಿ ಜೆರಾಕ್ಸ್ – ಪಹಣಿ– ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ– ಸಣ್ಣ ಅತಿ ಸಣ್ಣ ಹಿಡುವಳಿ ಪತ್ರ – ಬಿಪಿಎಲ್ ಕಾರ್ಡ್ ಜೆರಾಕ್ಸ್– ಆಧಾರ್ ಕಾರ್ಡ್ ಜೆರಾಕ್ಸ್– ಚುನಾವಣಾ ಗುರುತಿನ ಚೀಟಿ– ನೀರಿನ ದೃಢೀಕರಣ ಜಂಟಿ ಇದ್ದಲ್ಲಿ ಒಪ್ಪಿಗೆ ಪತ್ರ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.



