• ರೌಡಿ ಶೀಟರ್ ಜೊತೆಗೆ ದರ್ಶನ್ ಕುಳಿತು ಕಾಫಿ ಕುಡಿವ ಫೋಟೋ ಸಾಮಾಜಿಕ ಬಜಾಲತಾಣದಲ್ಲಿ ವೈರಲ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಇದರ ಜೊತೆಗೆ ಮನೆ ಊಟ ಬೇಕು ಎಂಬ ದರ್ಶನ್ ಕೋರಿಕೆಯನ್ನು ತಿರಸ್ಕರಿಸಲಾಗಿದ್ದು ಕೊನೆಗೆ ಪುಸ್ತಕದ ಮೊರೆ ಹೋಗಿದ್ದರು.2 ದಿನದ ಹಿಂದೆ ಸಿಸಿಬಿ ದಾಳಿ ಮಾಡಿದ್ದ ಸಂದರ್ಭದಲ್ಲಿ ರೌಡಿ ವಿಲ್ಸನ್ ಗಾರ್ಡನ್ ನಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಜೊತೆ ದರ್ಶನ್ ಕುಳಿತಿದ್ದಾರೆ. ಜೊತೆಗೆ ಕಾಫಿ ಜೊತೆಗೆ ಸಿಗರೇಟ್ ಸೇದುವುದು ಫೋಟೋದಲ್ಲಿ ಕಾಣುತಿದೆ.

Leave a Reply

Your email address will not be published. Required fields are marked *