
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದನಜೀರ್ ಮತ್ತು ಮುಮ್ತಾಜ್ಎಂಬುವವರ ಮಗಳಾದನಸ್ರೀನ್ ಎಂಬ ಹೆಣ್ಣು ಮಗು ಬಾಲ್ಯದಿಂದಲೂ “Gastroenterology”ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ಈವರಗೆ ಸುಮಾರು ಲಕ್ಷದಷ್ಟು ಹಣವನ್ನು ಖರ್ಚುಮಾಡಿರುತ್ತಾರೆ.ಈಗ ಮಣಿಪಾಲದ KMC ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು ಸುಮಾರು ₹18 ಲಕ್ಷಗಳ ಅವಶ್ಯಕತೆ ಇದೆ. ಕುಟುಂಬದವರು ತಮ್ಮ ಸರ್ವಸ್ವವನ್ನೂಈಕೆಯ ಚಿಕಿತ್ಸೆಗಾಗಿ ಖರ್ಚು ಮಾಡಿಕೊಂಡಿದ್ದು ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಸಹೃದಯಿಗಳಾದ ತಾವುಗಳು ಕೈಲಾದ ಸಹಾಯಮಾಡಬೇಕಾಗಿ ವಿನಂತಿ


