• ನಿಮ್ಮ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ನಿಮದಿದೋ ಸುವರ್ಣಾವಕಾಶ

ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಇದೆ ಮೊದಲ ಭಾರಿ ಶೇಷ ಮಾರ್ಕೆಟರ್ಸ್ ಹಾಗೂ ಮಿಂಟ್ ಅಂಡ್ ಮಯೋ, ಹಾಗೂ ನಳಂದ ಚೆಸ್ ಅಕಾಡೆಮಿ ಶಿವಮೊಗ್ಗ ಇವರ ಸಹಯೋಗದಲ್ಲಿ ಮೇ 25 ರ ಸಂಜೆ 5 ಗಂಟೆಗೆ ಬ್ಯುಲ್ಡ್ ಇಟ್ ಅಪ್ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಲು

ನಮಗೆ ಬೇಕಾಗುವ ಪೂರಕ ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದು ಇಲ್ಲಿ ಸ್ಪೋರ್ಟ್ಸ್, ಶಿಕ್ಷಣ, ಇಂಜಿನಿಯರಿಂಗ್, ಮೆಡಿಕಲ್,ಟೀಚಿಂಗ್ ಪ್ರೊಫೆಷನ್, ಗ್ರಾಫಿಕ್ ಡಿಸೈನಿಂಗ್, ವೈದ್ಯಕೀಯ, ಸಿನಿಮಾ, ಸಾಹಿತ್ಯ, ಸಿನಿಮಾಟೋಗ್ರಫಿ, ಸ್ಟಾರ್ಟ್ ಅಪ್, ರಾಜಕೀಯ, ಕಾಂಪಿಟಿಟಿವ್ ಎಕ್ಸಾಮ್ಸ್, entrepreneurship(ಉದ್ಯಮಶೀಲತೆ) ಹೀಗೆ ಜಗತ್ತಿನಲ್ಲಿ ನಿಮ್ಮ ವೃತ್ತಿ ಜೀವನವನ್ನು ಸದೃಢವಾಗಿ ಕಟ್ಟಿಕೊಳ್ಳಲು ಹಾಗೂ ಅದರ ಬಗ್ಗೆ ಮಾಹಿತಿ ಪಡೆಯಲು ಬ್ಯುಲ್ಡ್ ಇಟ್ ಅಪ್ ಕಾರ್ಯಕ್ರಮ ಸಹಾಯವಾಗಲಿದೆ.

ಪೂರ್ತಿ ಮಾಹಿತಿ ಪಡೆಯಲು ಸಂಪರ್ಕಿಸಿ : 94814 25409

Oplus_131072

Leave a Reply

Your email address will not be published. Required fields are marked *