
ಆಗುಂಬೆ ಘಾಟಿ ಚೆಕ್ ಪೋಸ್ಟ್ ಬಳಿ ಬೃಹತ್ ಮರಬಿದ್ದಿದ್ದು ಒಂದು ಗಂಟೆ ಸಮಯದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸಂಚಾರ ಕಷ್ಟಕರವಾಗಿತ್ತು

.ಇನ್ನು ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದ ಆಗುಂಬೆ ಪಿ ಎಸ್ ಐ ಶಿವನ ಗೌಡ ರು ಜೊತೆಗೆ ಅರಣ್ಯ ಇಲಾಖೆಯ ಸತತ ಪರಿಶ್ರಮ ದೊಂದಿಗೆ ಮರ ತೆರೆವು ಗೊಳಿಸಿ ವಾಹನ ಓಡಾಡಲು ಅನುವುಮಾಡಿಕೊಟ್ಟರು.
