
ಶಿವಮೊಗ್ಗ : ಬೆಳ್ಳಂ ಬೆಳಿಗ್ಗೆ ಆಟೋ ಹಾಗೂ ರಾಪಿಡೊ ಬೈಕ್ ಡಿಕ್ಕಿ ಆಟೋ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು ಆಟೋ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದಾನೆ.ಇನ್ನು ಆಟೋದೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾಗಿದ್ದು

ಆಟೋ ಚಾಲಕನನ್ನು ಮಂಡಳಿ ನಿವಾಸಿ ವಾಲ್ವ ಎಂದು ಗುರುತಿಸಲಾಗಿದೆ. ವಿನೋಬನಗರ ಮಾತೃಭೂಮಿ ಆಟೋ ನಿಲ್ದಾಣದ ಬಳಿ ನಡೆದ ಘಟನೆ. ಎಪಿಎಂಸಿ ಹೋಗುವ ಸರ್ಕಲ್.

ಬಿಎಸ್ ವೈ ಮನೆ ಬಳಿ ಡಿಕ್ಕಿ ತಪ್ಪಿಸಲು ಆಟೋ ಸಡನ್ ತಿರುಗಿಸಲು ಹೋಗಿ ಡ್ರೈವರ್ ಆಟೋ ಕೆಳಗೆ ಬಿದ್ದು ತಲೆಯ ಮೇಲೆ ಆಟೋ ಬಿದ್ದಿದ್ದರಿಂದ ಸಾವು ಕಂಡಿದ್ದಾರೆ ಎಂದು ಸ್ಥಳೀಯರ ಹೇಳಿಕೆಯಾಗಿದೆ.
