*ಸಾಧೂನಾಂ ದರ್ಶನಂ ಪುಣ್ಯಂ* *ತೀರ್ಥಭೂತಾ ಹಿ ಸಾಧವಃ |**ತೀರ್ಥಂ ಫಲತಿ ಕಾಲೇನ * *ಸದ್ಯಃ ಸಾಧುಸಮಾಗಮಃ ||*(ಚಾಣಕ್ಯನೀತಿ)

ಸಾಧುಜನರ ದರ್ಶನವು ಪುಣ್ಯಕರ. ಆ ಸಾಧಕರು ತೀರ್ಥಕ್ಷೇತ್ರವಿದ್ದಂತೆ. ತೀರ್ಥಕ್ಷೇತ್ರವು ಕಾಲಾಂತರದಲ್ಲಿ ಫಲವನ್ನು ಕೊಡುತ್ತದೆ. ಆದರೆ ಸಾಧುಸಮಾಗಮವು ಕೂಡಲೇ ಒಳ್ಳೆಯ ಫಲವನ್ನು ಕೊಡುತ್ತದೆ.*ಶುಭದಿನವಾಗಲಿ!
*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.
