

ತೀರ್ಥಹಳ್ಳಿ : ತಾಲೂಕಿನ ಉಂಟೂರು ಕಟ್ಟೆ ಕೈಮರ ಸಮೀಪದ ಶೆಟ್ಟಿಗಳ ಕೊಪ್ಪದ ವಾಸು ಎಂಬುವವರ ಮಲಗುವ ಕೊನೆಯ ಸಂದಿಯಲ್ಲಿ ಸು 7 ಅಡಿಯ ಕಾಳಿಂಗ ಸರ್ಪ ಅಡಗಿದ್ದು ಗಾಬರಿಯಾದ ಮನೆಯವರು ಊರಗ ಪ್ರೇಮಿ ಚಂದ್ರು ಅವರನ್ನು ಸಂಪರ್ಕಿಸಿ ತಡ ರಾತ್ರಿ 12:30 ವೇಳೆಗೆ ಹಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.


ತೀರ್ಥಹಳ್ಳಿ : ತಾಲೂಕಿನ ಉಂಟೂರು ಕಟ್ಟೆ ಕೈಮರ ಸಮೀಪದ ಶೆಟ್ಟಿಗಳ ಕೊಪ್ಪದ ವಾಸು ಎಂಬುವವರ ಮಲಗುವ ಕೊನೆಯ ಸಂದಿಯಲ್ಲಿ ಸು 7 ಅಡಿಯ ಕಾಳಿಂಗ ಸರ್ಪ ಅಡಗಿದ್ದು ಗಾಬರಿಯಾದ ಮನೆಯವರು ಊರಗ ಪ್ರೇಮಿ ಚಂದ್ರು ಅವರನ್ನು ಸಂಪರ್ಕಿಸಿ ತಡ ರಾತ್ರಿ 12:30 ವೇಳೆಗೆ ಹಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.