ಶಿವಮೊಗ್ಗ : ಕಸಯಿ ಖಾನೆಗೆ ಸಾಗಿಸುತಿದ್ದ 37 ಗೋವುಗಳನ್ನು ಭಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ.ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಮಂಗಳೂರಿನ ಬಿ ಸಿ ರಸ್ತೆಗೆ ಗೋವುಗಳನ್ನು ರವಾನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 407 ಐಶರ್ ವಾಹನದಲ್ಲಿ ಕೊಂಡೋಯ್ಯುತ್ತಿದ್ದಾಗ ಭಜರಂಗ ದಳ ಯುವಕರಿಗೆ ತಿಳಿದು ಜಯನಗರ ಪೊಲೀಸ್ ಠಾಣೆಗೆ ಕಳುಹಿಸಿದ್ದು. ಗೋವುಗಳನ್ನು ಮಹಾವೀರ ಗೋ ಶಾಲೆಗೆ ಬಿಡಲಾಗಿದೆ.

Leave a Reply

Your email address will not be published. Required fields are marked *