*🌸🌼ಪ್ರಾತಃ 🌅 ಸುಭಾಷಿತ🌼🌸*
*ಕ್ಷಂತವ್ಯೋ ಮಂದಬುದ್ಧೀನಾಂ**ಅಪರಾಧೋ ಮನೀಷಿಣಾ ।**ನ ಹಿ ಸರ್ವತ್ರ ಪಾಂಡಿತ್ಯಂ**ಸುಲಭಂ ಪುರುಷೇ ಕ್ವಚಿತ್ ||*(ಸುಭಾಷಿತರತ್ನಭಾಂಡಾಗಾರ) _“ವಿವೇಕಶೀಲರಾದವರು ಬುದ್ಧಿಶಾಲಿಗಳಲ್ಲದ ಸಾಮಾನ್ಯರು ಎಸಗಿದ ತಪ್ಪನ್ನು ಕ್ಷಮಿಸಬೇಕು. ಯುಕ್ತಾಯುಕ್ತವಿವೇಚನೆ ಎಲ್ಲರಲ್ಲಿಯೂ ಇರುತ್ತದೆಂದು ನಿರೀಕ್ಷಿಸಲಾಗದು. ಎಲ್ಲಿಯೋ ಒಂದೊಂದು ಕಡೆ ಮಾತ್ರ ಅದು ವ್ಯಕ್ತಿಗಳಲ್ಲಿ ಕಂಡೀತು.”_ ಲೌಕಿಕ ವ್ಯವಹಾರಗಳಲ್ಲಿ ಯಾರೋ…
