Oplus_131072

ತೀರ್ಥಹಳ್ಳಿ : ಆಗುಂಬೆ – ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಒಣಗಿದ ಮರದ ರೆಂಬೆ ತುಂಡಾಗಿ ನೇತಾಡುತ್ತಿದ್ದು ಜೊತೆಗೆ ತೀರ್ಥಹಳ್ಳಿ – ಆಗುಂಬೆ ಮಾರ್ಗ ಮದ್ಯೆ ಎಂತಹ ಮರಗಳು ಇದ್ದು ತೆರವುಗೊಳಿಸುವಂತೆ ಸತ್ಯಶೋಧ ಮಾಧ್ಯಮ ಜು 19 ರಂದು ವರದಿ ಮಾಡಿತ್ತು.

ವರದಿ ಮಾಡಿದ ಕೇವಲ 2 ಗಂಟೆಯೊಳಗಡೆ ಅರಣ್ಯ ಇಲಾಖೆ ಕಾರ್ಯಪ್ರವೃತ್ತ ರಾಗಿ ಮರವನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಕಾರ್ಯಾಚರಣೆಯಲ್ಲಿ ಮೇಗರವಳ್ಳಿ ವಲಯ ಅರಣ್ಯ ಅಧಿಕಾರಯವರಾದ

ಹೇಮಗಿರಿ ಅಂಗಡಿ ಇವರ ಮಾರ್ಗದರ್ಶನ ದಂತೆ DRFO ಸುಹಾಸ್, ಬೀಟ್ ಫಾರೆಸ್ಟರ್ ಬಾಲರಾಜ್,ವಾಚರ್ ದಿನೇಶ್, ಸಂದೇಶ್, ರಮೇಶ್, ಸುರೇಶ್ ಇದ್ದರು.

Oplus_131072

Leave a Reply

Your email address will not be published. Required fields are marked *