• ಸ್ವಾತಂತ್ರ್ಯ ದಿನದಂದು ಪ್ರದಾನ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಿದೆ.ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಲಿದ್ದು ಅಂದೆ ಪದಕ ಪ್ರದಾನ ಮಾಡಲಾಗುತ್ತದೆ.ಯಾರಿಗೆ ರಾಷ್ಟ್ರಪತಿ ಪದಕ ಐಎಸ್ ಡಿ, ಎಡಿಜಿಪಿ ಎಂ ಚಂದ್ರಶೇಖರ್ ಹಾಗೂ ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಅತ್ಯುತ್ತಮ ಸೇವಾ ಪದಕಗಮನಾರ್ಹ ಸೇವೆ ಗುರುತಿಸಿ 18 ಜನ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಶ್ರೀನಾಥ್ ಎಂ ಜೋಷಿ, ಎಸ್ ಪಿ ಲೋಕಾಯುಕ್ತ , ಕರ್ನಾಟಕ ಎಎಸ್ ಪಿ ರಾಮಗೊಂಡ ಬೈರಪ್ಪ ,ಸಿ ಕೆ ಬಾಬಾ, ಎಸ್ ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ,ಗಿರಿ ಕೃಷ್ಣಮೂರ್ತಿ, ಡಿಎಸ್ ಪಿ,ಪಿ ಮುರಳೀಧರ್, ಡಿಎಸ್ ಪಿ.ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್,ಬಸವರಾಜು ಕಮ್ತಾನೆ, ಡಿಎಸ್ ಪಿ,ರವೀಶ್ ನಾಯಕ್, ಎಸಿಪಿ,ಶರತ್ ದಾಸನಗೌಡ, ಎಸ್ ಪಿ,ಪ್ರಭಾಕರ್ ಗೋವಿಂದಪ್ಪ, ಎಸಿಪಿ,ಗೋಪಾಲ್ ರೆಡ್ಡಿ, ಡಿಸಪಿ,ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್.ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್,ಹರೀಶ್ ಎಚ್ ಆರ್, ಅಸಿಸ್ಟೆಂಟ್ ಕಮಾಂಡೆಂಟ್,ಎಸ್ ಮಂಜುನಾಥ, ಇನ್ಸ್‌ಪೆಕ್ಟರ್ ,ಗೌರಮ್ಮ ಜಿ. ಎಎಸ್‌ಐ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಲಿದ್ದಾರೆ.

Leave a Reply

Your email address will not be published. Required fields are marked *