• ನಮ್ಮಲ್ಲೇ ಮೊದಲು

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ ಅನ್ನುವಳ್ಳಿ ಸೇತುವೆ ಬಳಿ ಸು 7 30 ಸಮಯ ವೆಂಕಟೇಶ್ ಎಂಬುವವರು ಗುಡ್ಡೆಕೇರಿ ಯಿಂದ ಕೈಮರ ಸಮೀಪದ ಮನೆಗೆ ಬರುತಿದ್ದಾಗ ಕಾಡು ಕೋಣ ರಸ್ತೆಗೆ ಅಡ್ಡಲಾಗಿ ಬಂದ ಪರಿಣಾಮ ಬೈಕ್ ಹಿಡಿತಕ್ಕೆ ಸಿಗದೇ ಕೆಳಗೆ ಬಿದ್ದು ಗಂಭೀರ ಗಾಯಗಳಾಗಿ ಸಾಧ್ಯ ಜೆ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಲೆನಾಡ ಈ ಪ್ರದೇಶಗಳಲ್ಲಿ ಓಡಾಡುವ ವಾಹನ ಸವಾರರು ಕೊಂಚ ಎಚ್ಚರಿಕೆ ಅಗತ್ಯ yಎಂಬುದು ಸತ್ಯಶೋಧ ಮಾಧ್ಯಮದ ಕಳಕಳಿ.

Oplus_0

Leave a Reply

Your email address will not be published. Required fields are marked *