


ತೀರ್ಥಹಳ್ಳಿಯ ಯುವ ವಕೀಲ ಬಿಜೆಪಿ ಮುಖಂಡರಾದ ಮಧುಕರ ಮಯ್ಯ ಅವರನ್ನು ಇಂದು ಸಂಜೆ 4:00 ವೇಳೆಗೆ ತೀರ್ಥಹಳ್ಳಿ ಸೀಬಿನಕೆರೆ ಬಳಿ ಗುಂಪೋಂದು ಬೆನ್ನಟ್ಟಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.ಸದ್ಯಕ್ಕೆ ಅವರನ್ನು ತೀರ್ಥಹಳ್ಳಿ ಜೇಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ತಲೆಗೆ ಗಂಭೀರ ಏಟಾಗಿದೆ. ತೀರ್ಥಹಳ್ಳಿ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.