- ಹೊನ್ನೇತಾಳು ಪಂಚಾಯಿತಿ ವತಿಯಿಂದ ನೆನಪಿನ ನಮನ

ತೀರ್ಥಹಳ್ಳಿ : ತಾಲೂಕಿನ ಹೊನ್ನೇತಾಳು ವ್ಯಾಪ್ತಿಯ ನಂಟೂರು ಅಂಗನವಾಡಿ ಕಾರ್ಯಕರ್ತೆ, ಸ್ನೇಹಜೀವಿ ಅಜಾತ ಶತ್ರು ಶ್ರೀಮತಿ ಪ್ರೇಮ ಮೋಹನ್ ಮರಣಹೊಂದಿ ಇಂದಿಗೆ ಒಂದು ವರ್ಷವಾಗಿದ್ದು ಹೊನ್ನೇತಾಳು ಪಂಚಾಯಿತಿ ವತಿಯಿಂದ ನೆನಪಿನ ನುಡಿ ನಮನ ಅರ್ಪಿಸಿದೆ.ತಮ್ಮ ಕೆಲಸ ಕಾರ್ಯಗಳ ಮೂಲಕ ಸದಾ ಜೀವಂತವಾಗಿರುವ ಪ್ರೇಮ ಮೋಹನ್ ಇವರಿಗೆ ನೂರೊಂದು ನಮನ

