
ಹೊಳೆಮದ್ಲು ನಂದೀಶ್ ಶುಭ ಹಾರೈಕೆ
𝐒𝐀𝐓𝐇𝐘𝐀𝐒𝐇𝐎𝐃𝐇𝐀 𝐍𝐄𝐖𝐒

ಶಿವಮೊಗ್ಗ : ದಿನಾಂಕ 27 ರಂದು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದಾವಣಗೆರೆ ಇವರಾದ ಶ್ರೀಮತಿ ರೇಣುಕಾದೇವಿ ವಿಶ್ವನಾಥ್ ರವರು ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾವಣಗೆರೆ ಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ತಮ್ಮ ವೃತ್ತಿ ಜೀವನವನ್ನು ಶಿರೂರು ಶಾಲೆಯಲ್ಲಿ ಶಿಕ್ಷಕಿ ಯಾಗಿ ನಂತರದ ಕೆ ಎ ಎಸ್ ಪರೀಕ್ಷೆ ಪಾಸ್ ಮಾಡಿ ನಂತರದಲ್ಲಿ ವಿವಿಧ ತಾಲೂಕು ಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು,

ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾವಣಗೆರೆ ಗೆ ಬಡ್ತಿ ಹೊಂದಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಾವಣಗೆರೆಗೆ ಜಿಲ್ಲಾ ಅಧಿಕಾರಿಯಾಗಿ ಬಡ್ತಿ ಹೊಂದಿರುತ್ತಾರೆ.ಇವರಿಗೆ ಪ್ರಗತಿ ಪರ ಕೃಷಿಕರು ಉದ್ಯಮಿಗಳಾದ ಹೊಳೆಮದ್ಲು ನಂದೀಶ್ ಅಭಿನಂದನೆ ತಿಳಿಸಿದ್ದಾರೆ.
