ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಗುವಳ್ಳಿ ನಡೆದಿದೆ.ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್ ಮೃತಪಟ್ಟ ಮಗು ಎಂದು ವರದಿಯಾಗಿದೆ.ಅಕಸ್ಮಾತ್ ಆಗಿ ಬಾಟಲಿ ಮುಚ್ಚಳವನ್ನು ನುಂಗಿದ್ದು ಮಗುವಿನ ಸ್ಥಿತಿ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೋಯ್ಯುವ ಮಾರ್ಗ ಮದ್ಯೆ ಮಗು ತೀರಿಕೊಂಡಿದೆ.

Leave a Reply

Your email address will not be published. Required fields are marked *