• ಯೋಧರಿಗೆ, ರೈತರಿಗೆ,ಹುತಾತ್ಮರಾದ ಮಹನೀಯರಿಗೆ ನಮನ

ಪಡುವಳ್ಳಿಯಲ್ಲಿ 78ನೇ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮವನ್ನು ಹೊನ್ನೇತಾಳು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಹೆಚ್ ಭಾಗ್ಯ ಪಡುವಳ್ಳಿ ಹರ್ಷೇಂದ್ರ ಕುಮಾರ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ಗಡಿ ಕಾಯುವ ಯೋಧರನ್ನು ಹಾಗೂ ದೇಶಕ್ಕೆ ಅನ್ನ ಕೊಡುವ ರೈತರನ್ನು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದಂತಹ ಮಹನೀಯರನ್ನು ಸ್ಮರಿಸಲಾಯಿತು ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ರಾದಂತಹ ಹರ್ಷೇಂದ್ರ ಕುಮಾರ್ ಎಸ್ ಕೆ ಭರತ್ ಕುಮಾರ್ ಕೋಟೆಗುಡ್ಡೆ ಸುರೇಶ್ ಗೌಡ ಶ್ರೀಮತಿ ಅಮೃತಮ್ಮ ಕುಮಾರಿ ಕಾವ್ಯ ಪ್ರತಿಕ್ಷ ಪ್ರಜ್ವಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *