Oplus_131072

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಮೂಡುವಲ್ಲಿ ರ ರಜತ್ ಹೆಗಡೆ ಅವರ ಮನೆಯ ಒಂದು ಭಾಗಕ್ಕೆ ಶನಿವಾರ ಸಂಜೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ 93 ಚೀಲ ಅಡಿಕೆ ಸುಟ್ಟು ಹನಿಯಾಗಿದ್ದು

Oplus_131072

ಜೊತೆಗೆ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡರು.

Oplus_131072

Leave a Reply

Your email address will not be published. Required fields are marked *