• ಸೂಕ್ತ ಕ್ರಮಕ್ಕೆ ತಹಸೀಲ್ದಾರ್ ರಿಗೆ ಸತ್ಯಶೋಧ ಮಾಧ್ಯಮದ ಮೂಲಕ ಸ್ಥಳೀಯ ಮನವಿ

ತೀರ್ಥಹಳ್ಳಿ : ತಹಸೀಲ್ದಾರ್ ಕಛೇರಿ ಮುಂಭಾಗ ತಮ್ಮ ತಮ್ಮ ಕೆಲಸಕ್ಕಾಗಿ ಬರುವ ಜನರು ಅಡ್ಡದಿಡ್ಡಿಯಾಗಿ ನಿಲ್ಲಿಸಿದ್ದು ಉಳಿದವರಿಗೆ ಕಿರಿಕಿರಿಯಾಗಿದ್ದು ಮಾನ್ಯ ತಹಶೀಲ್ದಾರ್ ಜಕ್ಕಣ್ಣ ಗೌಡರು ಈ ಬಗ್ಗೆ ಗಮನ ಹರಿಸಿ ವರದಿ ಪಡೆದು ಸೂಕ್ತ ಕ್ರಮ ಜರುಗಿಸಲು ಸಾರ್ವಜನಿಕರು ಹಾಗೂ ಸತ್ಯಶೋಧ ಮಾಧ್ಯಮ ಮನವಿ ಮಾಡಿದೆ.ತಾಲೂಕು ಆಫೀಸ್ ಕಛೇರಿ ಮುಂಭಾಗದ ವಾಹನ ನಿಲುಗಡೆಯ ಆವರಣ ವಿಶಾಲವಾಗಿದ್ದು ವಾಹನಗಳನ್ನು ಹಾಗೂ ಸಿಬ್ಬಂದಿಗಳ ಬೈಕುಗಳನ್ನು ಮೀಸಲಿಟ್ಟ ಸ್ಥಳಗಳಲ್ಲಿ ನಿಲ್ಲಿಸಲು ಸಾರ್ವಜನಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *